Nothing
Feb 16, 2008
ಗಾಂಧಿಗೆ
ನಿನ್ನ ಮರಣದ ದಿವಸ
ಹೂವು ಅರಳಲೇ ಇಲ್ಲ
ಕಡಲು ಮೊರೆಯಲೇ ಇಲ್ಲ
ಮಳೆಯು ಹನಿಯಲೇ ಇಲ್ಲ
ನಿನ್ನ ಮರಣದ ಬಳಿಕ
ನಾವು ನಗುವುದೇ ಇಲ್ಲ
ಸುಳ್ಳು ಬೊಗಳುವುದಿಲ್ಲ
ಮನದಲ್ಲಿ ಶಾಂತಿ ಮಮತೆ
ಎದೆಯಲ್ಲಿ ಸ್ನೇಹದ ಹಣತೆ
---- ಎಂದೆಲ್ಲ ಇವರು ಹೇಳಿದ್ದು
ನಿನ್ನಾಣೆಗೂ ನಿಜವಲ್ಲ!!
No comments:
Post a Comment
Newer Post
Older Post
Home
Subscribe to:
Post Comments (Atom)
ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಕಾಜೂ ಬಿಸ್ಕೆಟ್' ಪುಸ್ತಕ ಪರಿಚಯ
ಏಯ್ ಆಟೋ!
ಮೊನ್ನೆ ಆಫೀಸಿನಿಂದ ರಾತ್ರಿ ತಡವಾಗಿ ಬಂದೆ. ಸಿಲ್ಕ್ ಬೋರ್ಡ್ ನಿಂದ ಆಟೋ ರಿಕ್ಷಾ ತೆಗೆದುಕೊಂಡೆ. ಮನೆಯ ಬಳಿ ಆಟೋ ಚಾಲಕನಿಗೆ, "ಇಲ್ಲಿ right ತೆಗೊಳ್ಳಿ.", ಅ...
ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಕಾಜೂ ಬಿಸ್ಕೆಟ್' ಪುಸ್ತಕ ಪರಿಚಯ
Nothing
Some movies I watched recently: The water horse, legend of the deep : Directed by Jay Russell, it is just another fantasy film. Special ef...
No comments:
Post a Comment