Feb 17, 2008

ದೈವ

ದೈವ ಬೇಕಿರುವುದು
ವರ್ಷ ವರ್ಷದ ಜಾತ್ರೆಗೆ
ತೀರ್ಥ ಕ್ಷೇತ್ರದ ಯಾತ್ರೆಗೆ

ಯೋಗಿಗೆ ದೈವ ಬೇಡ,

ಬೇಕು ಅವನು ಭೋಗಿಗೆ!
ನಮ್ಮ ಮನೋರೋಗಿಗೆ,

ಧರ್ಮಾತ್ಮನ ಸೋಗಿಗೆ
ಮತ್ತೆ ಬಡ ಬ್ರಾಹ್ಮಣನಿಗೆ
ದೇವಾಲಯ ಸಮಿತಿಗೆ!

No comments:

Post a Comment