Nothing
Mar 13, 2008
ಕತ್ತಲು
ಕತ್ತಲು ತುಂಬಿದ
ಈ ಬಾಳಿನಲ್ಲಿ
ಮೂಡೀತೆ ಎಂದಾದರೂ ಬೆಳಕು?
ಮುಕ್ತಿ ಕಂಡೀತೆ ಈ ನನ್ನ ಬದುಕು?
ಬಂದೀತೆ ಸುಧಾವರ್ಷ,
ಆದೀತೇ ಅರುಣ ಸ್ಪರ್ಶ,
ಬರಬಹುದೇ ಬೆಳಕು
ಕತ್ತಲ ರಾಡಿಯೊಳಗೆ?
------- ಎಂದು ಚಿಂತಿಸುವ ಬದಲು
ಮೋಂಬತ್ತಿ ಉರಿಸಲೇನು
ಧಾಡಿ ನಿಮಗೆ??
No comments:
Post a Comment
Newer Post
Older Post
Home
Subscribe to:
Post Comments (Atom)
ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಕಾಜೂ ಬಿಸ್ಕೆಟ್' ಪುಸ್ತಕ ಪರಿಚಯ
A weekend @ Office
It had been 3 days since Siddharth (Sid) joined his new job in an IT firm. He had joined on a Wednseday. The manager had then told, "We...
ಒಂದು ಪ್ರೇಮ ಕಥೆ
ಸುನೀಲನಿಗೆ ಎರಡನೇ ಇಯತ್ತೆಯಿಂದಲೇ ವರ್ಷಕ್ಕೊಬ್ಬ ಹುಡುಗಿಯ ಮೇಲೆ ದೈವಿಕ ಪ್ರೇಮ ಹುಟ್ಟುತ್ತಲೇ ಇತ್ತು. ತರಗತಿಯಲ್ಲಿ ಇದ್ದುದರಲ್ಲಿ ಚೆಂದದ ಹುಡುಗಿಯರಲ್ಲಿ ವಿಪರೀತ ಪ್ರ...
ಕಲ್ಯಾಣ ಮಂಟಪ
ಮುಂಬಾಗಿಲಲ್ಲಿ 'ಸತೀಶ್ weds ಸುಷ್ಮಾ' ಎಂಬ ಶೃಂಗಾರಗೊಂಡ ಫಲಕವಿತ್ತು. ಚೌಲ್ಟ್ರಿ ಪ್ರವೇಶಿಸುವವರಿಗೆ ಪನ್ನೀರು ಚಿಮುಕಿಸಿ, ಪ್ಲಾಸ್ಟಿಲ್ ನಗೆ ನಕ್ಕು, 'ಬನ್...
No comments:
Post a Comment