ನಿನ್ನ ಮರಣದ ದಿವಸ
ಹೂವು ಅರಳಲೇ ಇಲ್ಲ
ಕಡಲು ಮೊರೆಯಲೇ ಇಲ್ಲ
ಮಳೆಯು ಹನಿಯಲೇ ಇಲ್ಲ
ನಿನ್ನ ಮರಣದ ಬಳಿಕ
ನಾವು ನಗುವುದೇ ಇಲ್ಲ
ಸುಳ್ಳು ಬೊಗಳುವುದಿಲ್ಲ
ಮನದಲ್ಲಿ ಶಾಂತಿ ಮಮತೆ
ಎದೆಯಲ್ಲಿ ಸ್ನೇಹದ ಹಣತೆ
---- ಎಂದೆಲ್ಲ ಇವರು ಹೇಳಿದ್ದು
ನಿನ್ನಾಣೆಗೂ ನಿಜವಲ್ಲ!!
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
No comments:
Post a Comment