ಕತ್ತಲು ತುಂಬಿದ
ಈ ಬಾಳಿನಲ್ಲಿ
ಮೂಡೀತೆ ಎಂದಾದರೂ ಬೆಳಕು?
ಮುಕ್ತಿ ಕಂಡೀತೆ ಈ ನನ್ನ ಬದುಕು?
ಬಂದೀತೆ ಸುಧಾವರ್ಷ,
ಆದೀತೇ ಅರುಣ ಸ್ಪರ್ಶ,
ಬರಬಹುದೇ ಬೆಳಕು
ಕತ್ತಲ ರಾಡಿಯೊಳಗೆ?
------- ಎಂದು ಚಿಂತಿಸುವ ಬದಲು
ಮೋಂಬತ್ತಿ ಉರಿಸಲೇನು
ಧಾಡಿ ನಿಮಗೆ??
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
No comments:
Post a Comment